ಮುಸಲ್ಮಾನ್‌ರ ವಿರುದ್ಧ ರಾಜ್ಯ ಪ್ರಯೋಜಿತ ದಾಳಿ

By ಸಿಪಿಐ-ಎಂಎಲ್ ಲಿಬರೇಶನ್ |

- ಮೈತ್ರೇಯಿ ಕೃಷ್ಣನ್ ಮತ್ತು ರಘುಪತಿ ಸಿದ್ದಯ್ಯ

 

ಕಳೆದ ಕೆಲವು ವರ್ಷಗಳಲ್ಲಿ ಮುಸ್ಲಿಮರ ಮೇಲೆ ಸಂಘಟಿತ ಮತ್ತು ಆಗಾಗ್ಗೆ ರಾಜ್ಯ ಪ್ರಾಯೋಜಿತ ದಾಳಿ ನಡೆಯುತ್ತಿರುವುದನ್ನು ನೋಡುತ್ತಿದ್ದೇವೆ. ಅಲ್ಲದೆ ಕಾರ್ಮಿಕ ವರ್ಗಕ್ಕೆ ಸೇರಿದ ಮುಸ್ಲಿಮರ ಜೀವನೋಪಾಯದ ಮೇಲಿನ ದಾಳಿಗಳು ಕಳೆದ ಎರಡು ವರ್ಷಗಳಿಂದ ತೀವ್ರಗೊಂಡಿದ್ದಾವೆ.