ಪ್ರಸ್ತುತ ಸಾಂಸ್ಕೃತಿಕ ಬಿಕ್ಕಟ್ಟುಗಳು: ಸಂವಿಧಾನದ ಆಶಯಗಳು ಮತ್ತು ಜನಪರ ಚಳುವಳಿಗಳು

By vksgautam |

- ರತಿ ಈ ಆರ್

ಇಂದು ಸಂವಿಧಾನದ ಆಶಯ ಗಳ ಮೇಲೆ ನಿರಂತರ ದಾಳಿ ನಡೆಯುತ್ತಲೇ ಇದೆ. ಹಿಜಾಬ್-ಕೇಸರಿ ಶಾಲು ವಿವಾದ, ಇದು ಮಹಿಳೆಯ ವಸ್ತ್ರ ಸಂಹಿತೆ ಸಾಲಿಗೆ, 'ದ್ವೇಷ ರಾಜಕಾರಣದ' ಇತ್ತೀಚಿನ ಸೇರ್ಪಡೆ.

ಮೈಸೂರಿನ ಅತ್ಯಾಚಾರ ಪ್ರಕರಣ ದಂದು, ಯೂನಿವರ್ಸಿಟಿ ನಲ್ಲಿ  ವಿದ್ಯಾರ್ಥಿನಿಯರು ಸಂಜೆ 6 ಗಂಟೆ ಮೇಲೆ ಸಾರ್ವಜನಿಕ ವಾಗಿ ಓಡಾಡಲು ನಿರ್ಭಂದ ಹೇರಿದ್ದು ಇನ್ನೂ ಹಸಿಯಾಗಿದೆ. ಕರ್ನಾಟಕ ದಲ್ಲೀ ಸಂಘಿಗಳು ಕರಾವಳಿಯನ್ನು  ಪ್ರಯೋಗಶಾಲೆ ಸ್ಥಾಪಿಸುತ್ತ  ಕೋಮುವಾದಿ-ಕುಲುಮೆ ಮಾಡಲು ಪ್ರೊಜೆಕ್ಟ್  ಹಾಕಿದಾಗಿಂದ ಪ್ರಗತಿಪರರು ದಲಿತರು, ಎಡಪಂತಿಯರು, ಕೆಳಕಂಡ ಮೂರು ಚಲುವಳಿಗಳ ನ್ನು ವಿವಿಧ ಹಂತದಲ್ಲಿ ಚಾಲನೆ ಗೊಳಿಸಿದರು.